Thursday, September 24, 2009

ನಮ್ ಮನೇಲಿ ನವರಾತ್ರಿ ಬೊಂಬೆ ಕೂಡಿಸಿರೋದ್ ಹೀಗೆ!








ನಮ್‍ಹಳ್ಳಿ!





ಬಟ್ಟೆ ವ್ಯಾಪಾರಿ



ರೈಲಿನಲ್ಲಿ "ವಿಶ್ವ ಪರ್ಯಟನೆ"


ಪುಟಾಣಿ ರಾಷ್ಟ್ರೀಯ ಉದ್ಯಾನವನ




ಸಮುದ್ರ ಮಂಥನ

Friday, September 4, 2009

ಬೇಡತಿಯ ಮುತ್ತು

ಹಂಸಾನಂದಿಯವರು ಚಾಣಾಕ್ಯನ ನೀತಿಯನ್ನು ಅನುವಾದಿಸಿ, ’ಬೇಡತಿಗೆ ಬೇಡದ ಮುತ್ತು’ಎಂಬ ತಲೆ ಬರಹ ನೀಡಿದರು.
ಈ ತಲೆಬರಹದಿಂದ ಸ್ಫೂರ್ತಿಗೊಂಡ ನಾನು ಕೆಳಗಿನ ನಾಲ್ಕು ಸಾಲನ್ನು ಬರೆದಿರುವೆ...

ಬೇಡತಿಗೆ ಬೇಡ ಕೊರಳ ಹಾರದ ಮುತ್ತು
ಬೇಡುತಿಹಳು ಬೇಡನ ಮಾರನ ಮತ್ತು,
ಉಡಿಯನು ತುಂಬಲು ಒಲವಿನ ಮುತ್ತು,
ಮಡಿಲಲಿ ಆಡುವ ಬೆಲೆ ನಿಲುಕದ ಮುತ್ತು!

--ಶ್ರೀ